Advertisement

ರಥಬೀದಿ ಗೆಳೆಯರು (ರಿ.) ಉಡುಪಿ ಅಧ್ಯಕ್ಷರಾಗಿ ಉದ್ಯಾವರ ನಾಗೇಶ್ ಕುಮಾರ್ ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಜೋಶಿ ಪುನರಾಯ್ಕೆ

ಉಡುಪಿ : ಹಿರಿಯ ಸಾಂಸ್ಕೃತಿಕ ಸಂಘಟನೆ ರಥಬೀದಿ ಗೆಳೆಯರು (ರಿ.) ಉಡುಪಿ 2025 - 2026 ಸಾಲಿನ ಅಧ್ಯಕ್ಷರಾಗಿ ಉದ್ಯಾವರ ನಾಗೇಶ್ ಕುಮಾರ್ ಮತ್ತು ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಜೋಶಿ ಪುನರಾಯ್ಕೆಗೊಂಡರು.

ಉಳಿದ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ. ಉಪಾಧ್ಯಕ್ಷರು : ಎನ್. ಸಂತೋಷ್ ಬಲ್ಲಾಳ್ ಮತ್ತು ಡಾ. ಯು.ಸಿ.ನಿರಂಜನ್. ಜತೆಕಾರ್ಯದರ್ಶಿಗಳು ಪ್ರಭಾಕರ್ ಜಿ.ಪಿ. ತುಮರಿ ಮತ್ತು ದೀಪಕ್ ಜೈನ್. ಕೋಶಾಧಿಕಾರಿ : ವೇದವ್ಯಾಸ ಭಟ್, ನಾಟಕ ವಿಭಾಗದ ಸಂಚಾಲಕರು : ಸಂತೋಷ್ ಶೆಟ್ಟಿ ಹಿರಿಯಡ್ಕ ಮತ್ತು ಸಂತೋಷ್ ನಾಯಕ್ ಪಟ್ಲ. ಕಾರ್ಯಕಾರಿ ಸಮಿತಿ ಸದಸ್ಯರು :ಪ್ರೊ. ಮುರಳೀಧರ ಉಪಾಧ್ಯಾಯ ಹಿರಿಯಡ್ಕ.ಡಾ. ರಾಘವೇಂದ್ರ ರಾವ್. ಡಾ. ಸುಮಾ ಎಸ್. ಮೈಕಲ್ ಡಿ'ಸೋಜ ಶ್ರೀಮತಿ ಶುಭಲಕ್ಷ್ಮಿ ಕಡೆಕಾರ್ ರಾಜು ಮಣಿಪಾಲ. ಗೌರವ ಸಲಹೆಗಾರರು: ಪ್ರೊ. ಕೆ. ಫಣಿರಾಜ್, ರಾಜಾರಾಮ್ ತಲ್ಲೂರು, ಡಾ.ಗಣನಾಥ ಎಕ್ಕಾರು, ವಿಶೇಷ ಆಮಂತ್ರಿತರು : ಶ್ರೀಮತಿ ಅಭಿಲಾಷಾ ಎಸ್, ಸಂವರ್ತ ಸಾಹಿಲ್, ಜಿ.ವಿಷ್ಣು, ಡಾ.ಅನಂತರಾಮ್ ನಾಯಕ್, ಕು.ಕಾವ್ಯಾ ಪ್ರಭು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions