ಉರ್ದು ಹಾಗೂ ಹಿಂದಿ ಮಾತನಾಡುವ ಮುಸ್ಲಿಂ ಸಮಾಜದ ಪ್ರತಿಷ್ಠಿತ ಸಂಘಟನೆ ಸಾಹೇಬನ್ ಯು.ಎ.ಇ (Saheban UAE) ವತಿಯಿಂದ ಈ ಸಾಲಿನ ‘ಸಾಹೇಬನ್ UAE–2026’ ಪ್ರಶಸ್ತಿಯನ್ನು ಉಡುಪಿಯ ಬ್ರಹ್ಮಗಿರಿ ನಿವಾಸಿ, ಸಾಮಾಜಿಕ ಕಾರ್ಯಕರ್ತ ಎಂ. ಇಕ್ಬಾಲ್ ಮನ್ನಾ ಅವರಿಗೆ ಪ್ರದಾನ ಮಾಡಲಾಯಿತು.
ದುಬೈಯಲ್ಲಿ 2026 ಜನವರಿ 10ರಂದು ನಡೆದ ಸಾಹೇಬನ್ ಮೀಟ್ ಕಾರ್ಯಕ್ರಮದಲ್ಲಿ ಈ ಗೌರವವನ್ನು ಅವರಿಗೆ ಅಧಿಕೃತವಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ದುಬೈಯ ಹೆಸರಾಂತ ಉದ್ಯಮಿಗಳು ಹಾಗೂ ಸಮಾಜಮುಖಿ ನಾಯಕರುಗಳಾದ ಆಫ್ರಿಜ್ ಅಸ್ಸದಿ, ನಸೀರ್ ಅಹ್ಮದ್, ಕಾರ್ಕಳದ ಇಮ್ತಿಯಾಜ್ ಅಹ್ಮದ್, ಮತೀನ್ ಅಹ್ಮದ್, ಉಡುಪಿಯ ಯಾಸೀನ್ (ಮಲ್ಪೆ), ಅಲ್ತಾಫ್ ಎಂ.ಎಸ್., ಸಮೀಲ್ಲಾ ಗಂಗೊಳ್ಳಿ, ಅಜ್ಮಲ್, ಮುಮ್ತಾಜ್ ಹುಸೇನ್ ಹಾಗೂ ಅಲ್ತಾಫ್ ಖತಿಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions