ಕಾಪು ತಾಲೂಕಿನ ಮಲ್ಲಾರು ಮಾಜೂರು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಇಂದು 79 ನೇ ಸ್ವಾತಂತ್ರೋತ್ಸವ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಬದ್ರಿಯಾ ಜುಮ್ಮಾ ಮಸೀದಿ ಮಲ್ಲಾರು ಮಜೂರು
ಖತೀಬರಾದ ಅಬ್ದುಲ್ ರಹಿಮಾನ್ ಸಖಾಪಿ
ಅಧ್ಯಕ್ಷರಾದ ಡಾ ಫಾರೂಕ್ ಚಂದ್ರನಗರ
ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್
ಕಾರ್ಯದರ್ಶಿಯಾದ ಅಶ್ರಫ್ ಮೂಸಾ ಮಜೂರು
ಜಮಾತ್ ಸಮಿತಿಯ ಸದಸ್ಯರು, ಜಮಾತಿನ ಎಲ್ಲಾ ಸದಸ್ಯರು, ಮದ್ರಸದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions