ಗದಗ: ಐತಿಹಾಸಿಕ ಹಿನ್ನೆಲೆಯುಳ್ಳ ಲಕ್ಕುಂಡಿ (Lakkundi) ಗ್ರಾಮದಲ್ಲಿ ನಿಧಿ (Treasure) ಪತ್ತೆಯಾಗಿದೆ. ಮನೆಯ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಚಿನ್ನಾಭರಣ (Gold) ತುಂಬಿರುವ ತಂಬಿಗೆ ಪತ್ತೆಯಾಗಿದೆ. ಲಕ್ಕುಂಡಿ ವಾರ್ಡ 4ನ ನಿವಾಸಿ ಗಂಗವ್ವ ಬಸವರಾಜ ರಿತ್ತಿ ಎಂಬುವರ ಮನೆ ಜಾಗದಲ್ಲಿ ಸುಮಾರು ಒಂದು ಕೆ ಜಿ ತೂಕದ ಚಿನ್ನದ ನಿಧಿ ಪತ್ತೆಯಾಗಿದೆ, ತಕ್ಷಣ ಅವರು ಆ ಊರಿನ ಗ್ರಾಮ ಪಂಚಾಯತ್ ಸದಸ್ಯರಿಗೆ ಮಾಹಿತಿ ಕೊಟ್ಟು, ಸೀದಾ ಸಿಎಂ ಸಿದ್ದರಾಮಯ್ಯ ನವರ ಆದೇಶ ದಂತೆ HK ಪಾಟೀಲ್ ಅವರಿಗೆ ಕೊಡಲು ಸೂಚಿಸಿದ್ದಾರೆ, 1ಕೆಜಿ ಅಂದ್ರೆ ಏನಿಲ್ಲ ಅಂದ್ರು ಒಂದು ಕೋಟಿ ಗು ಹೆಚ್ಚು...
ಬೇಕು ಅಂತಾನೆ ನಿಧಿ ಹುಡುಕೋ ಈ ಕಾಲದಲ್ಲಿ ಅವ್ರ ಮನೆ ಕಟ್ಟೋ ಜಾಗದಲ್ಲಿ ಸಿಕ್ರು ಕೊಟ್ಟವ್ರೆ ಅಂದ್ರೆ ದಡ್ಡತನ ನಾ ಇಲ್ಲ ನಿಷ್ಠೆ ನಾ ಇಲ್ಲ ಭಯ ನಾ ಅಂತ ಒಂದು ಗೊತ್ತಾಗ್ತಾ ಇಲ್ಲ
ವರದಿ :ಈರಣ್ಣ
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions